Sunday, March 17, 2019

ಆಸೆಯ ಅಟ್ಟಣಿಗೆ


ಮಳೆರಾಯನ ಆರ್ಭಟಕ್ಕೆ ಕಾಯುತಿರಲು,
ಅಷ್ಟಾಂಗದಲ್ಲಿ ಆಸೆಗಳ ಭಾವ ತುಂಬಿದೆ;
ಬಾಳಿನ ಬವಣೆಯನ್ನು ಮರೆಯುತಿರಲು,
ಒಂದೊಳ್ಳೆ ದಿನಕ್ಕೆ ಮನ ಹಾತೊರೆದಿದೆ.

No comments:

Post a Comment