ಜಟೆಯಲ್ಲಿ ಗಂಗೆಯನ್ನು ಹೊತ್ತ ಗಂಗಾಧರ,
ಕ್ರೋಧರಿಗೆ ತ್ರಿನೇತ್ರವನು ತೆರೆದ ಮುಕ್ಕಣ್ಣೇಶ್ವರ;
ಲೋಕವನ್ನು ಸನ್ಮಾರ್ಗದಲ್ಲಿ ನಡೆಸಿದ ಗೌರಿಹರ,
ದುಷ್ಟರ ಸಂಹಾರಿಸಿ ಶಿಷ್ಟರ ಪಾಲಿಪ ಈ ಪರಮೇಶ್ವರ.
ಕ್ರೋಧರಿಗೆ ತ್ರಿನೇತ್ರವನು ತೆರೆದ ಮುಕ್ಕಣ್ಣೇಶ್ವರ;
ಲೋಕವನ್ನು ಸನ್ಮಾರ್ಗದಲ್ಲಿ ನಡೆಸಿದ ಗೌರಿಹರ,
ದುಷ್ಟರ ಸಂಹಾರಿಸಿ ಶಿಷ್ಟರ ಪಾಲಿಪ ಈ ಪರಮೇಶ್ವರ.
No comments:
Post a Comment