Sunday, March 17, 2019

ಯೋಧ

ದೇಶವ ರಕ್ಷಿಸಲು ಹೊರಟ ಯೋಧರು,
ರಕ್ತದೋಕುಳಿಯಲ್ಲಿ ವಿಜಯಿಸಿದ ವೀರರು;
ಅಗ್ನಿಯ ಜ್ವಾಲೆಯಂತೆ ಅಬ್ಬರಿಸಿದ ಶೂರರು,
ಪ್ರಾಣ ತ್ಯಾಗವ ಮಾಡಿ ದೇಶವ ರಕ್ಷಿಸಿದವರು;
ಅವರೇ ನಮ್ಮ ದೇಶದ ಹುತಾತ್ಮ ಸೈನಿಕರು.

No comments:

Post a Comment