ಕವಿತೆಗಳ ಸಾಲು...
Sunday, March 17, 2019
ಭವದ ಕುಣಿತ
ನಾಟ್ಯರಾಜನಾದ ನಟರಾಜನನ್ನು ಮನದಲ್ಲಿ ಸ್ಮರಿಸಿ,
ಕಾಲ್ಗೆಜ್ಜೆಯನು ಕಟ್ಟಿ ಭಾವನೆಗಳಿಗೆ ಜೀವವನು ತುಂಬಿಸಿ;
ಹಾಡು,ರಾಗ,ತಾಳ,ವಾದ್ಯಕ್ಕೆ ತಕ್ಕಂತೆ ಕುಣಿದು ಶೋಭಿಸಿ,
ನಟನೆಯ ವಿನೋದವನ್ನು ಬಿಂಬಿಸಿ ಕುಣಿಯುವುದು ಈ ಭವದ ಕುಣಿತ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment