ಇರಬೇಕು ಮಾಡುವ ಕೆಲಸ ಕಾರ್ಯಗಳಲ್ಲಿ ನಿಷ್ಠೆ,
ಸದಾ ನಿಯಂತ್ರಿಸುತ್ತಿರಬೇಕು ಒಳ ಮನಸ್ಸಿನ ಚೇಷ್ಟೆ;
ಕಣ ಕಣದ ಕಾಯಕದಲ್ಲೂ ಕಾಣಬೇಕು ದೇವರ ಶಕ್ತಿ,
ಆಗಮಾತ್ರ ದೇಹಕ್ಕೆ ತಾಕುವುದು ನೆಮ್ಮದಿಯ ಮುಕ್ತಿ.
ಸದಾ ನಿಯಂತ್ರಿಸುತ್ತಿರಬೇಕು ಒಳ ಮನಸ್ಸಿನ ಚೇಷ್ಟೆ;
ಕಣ ಕಣದ ಕಾಯಕದಲ್ಲೂ ಕಾಣಬೇಕು ದೇವರ ಶಕ್ತಿ,
ಆಗಮಾತ್ರ ದೇಹಕ್ಕೆ ತಾಕುವುದು ನೆಮ್ಮದಿಯ ಮುಕ್ತಿ.
No comments:
Post a Comment