Sunday, March 17, 2019

ಕಾಯಕ

ಇರಬೇಕು ಮಾಡುವ ಕೆಲಸ ಕಾರ್ಯಗಳಲ್ಲಿ ನಿಷ್ಠೆ,
ಸದಾ ನಿಯಂತ್ರಿಸುತ್ತಿರಬೇಕು ಒಳ ಮನಸ್ಸಿನ ಚೇಷ್ಟೆ;
ಕಣ ಕಣದ ಕಾಯಕದಲ್ಲೂ ಕಾಣಬೇಕು ದೇವರ ಶಕ್ತಿ,
ಆಗಮಾತ್ರ ದೇಹಕ್ಕೆ ತಾಕುವುದು ನೆಮ್ಮದಿಯ ಮುಕ್ತಿ.

No comments:

Post a Comment