ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೊಂದು ತತ್ವ,
ಮನಸ್ಸಾಗಬೇಕು ಹೂವಿನಂತಹ ಮೃದುತ್ವ;
ಆಡುವ ಮಾತಿನಲ್ಲಿ ಇರಬೇಕು ಒಳ್ಳೆಯ ಸತ್ವ,
ಆಗ ಅರಿಯುವೆವು ಪರಿಪೂರ್ಣ ಜೀವನದ ಮಹತ್ವ.
- ಸ್ಫೂರ್ತಿ
ಮನಸ್ಸಾಗಬೇಕು ಹೂವಿನಂತಹ ಮೃದುತ್ವ;
ಆಡುವ ಮಾತಿನಲ್ಲಿ ಇರಬೇಕು ಒಳ್ಳೆಯ ಸತ್ವ,
ಆಗ ಅರಿಯುವೆವು ಪರಿಪೂರ್ಣ ಜೀವನದ ಮಹತ್ವ.
- ಸ್ಫೂರ್ತಿ