ಸಹ್ಯಾದ್ರಿ ತಪ್ಪಲಿನ ಮಲೆನಾಡು,
ಪವಿತ್ರ ತುಂಗೆ ಹರಿವಳು ನೋಡು;
ವೇದ-ವ್ಯಾಸರು ನೆಲೆಸಿರುವ ಬೀಡು,
ಅದ್ವೈತ ಸಿದ್ಧಾಂತ ಸಾರಿದ ನಾಡು;
ತಾಯಿ ಶಾರದೆಯ ಮುಂದೆ ವಿದ್ಯೆಯ ಬೇಡು.
- ಸ್ಫೂರ್ತಿ
ಪವಿತ್ರ ತುಂಗೆ ಹರಿವಳು ನೋಡು;
ವೇದ-ವ್ಯಾಸರು ನೆಲೆಸಿರುವ ಬೀಡು,
ಅದ್ವೈತ ಸಿದ್ಧಾಂತ ಸಾರಿದ ನಾಡು;
ತಾಯಿ ಶಾರದೆಯ ಮುಂದೆ ವಿದ್ಯೆಯ ಬೇಡು.
- ಸ್ಫೂರ್ತಿ
No comments:
Post a Comment