Wednesday, October 3, 2018

ಮನದ ಮಾತು ಕವಿತೆಗಳ ಮೂಲಕ.... ✍🏻

ಬರೆದೆ ನಾ ಒಂದು ಕವಿತೆ,
ಅದರ ಭಾವಲಹರಿಯ ನಾ ಅರಿತೆ;
ಅದಾಯಿತು ನನ್ನ ಬದುಕಿಗೆ ಹಣತೆ,
ಮೂಡಿಸಿತು ಮನದಲ್ಲಿ ದ್ರುಢತೆ,
ನನ್ನ ಬದುಕಿಗೆ ಸಿಕ್ಕಿತು ಸಾರ್ಥಕತೆ...
                                     - ಸ್ಫೂರ್ತಿ

No comments:

Post a Comment